Tuesday, December 21, 2010

ದುರ್ಗಾಷ್ಟಮಿ ಹಬ್ಬದ ಶುಭಾಶಯಗಳು

ಸ್ನೇಹಿತನ ಜೊತೆ ಒಂದು ಸಂವಾದ - ಜಂಗಮ ಗಂಟೆಯಲ್ಲಿ - ದಸರಾ ಹಬ್ಬದ ಸಮಯದಲ್ಲಿ

ಸತೀಶ : ಏನ್ ಗುರು ಏನ್ ಸಮಾಚಾರ? ಹೆಂಗಿದ್ದೀಯ?

ನಾನು (ಉಪೇಂದ್ರ ಅಲ್ಲ): ಆರಾಮು ಗುರು..ನಡೀತಾ ಇದೆ ಜೀವನ

ಸತೀಶ : ಇವತ್ತು ರಜ ಇಲ್ವಾ?

ನಾನು (ಉಪೇಂದ್ರ ಅಲ್ಲ): ಇಲ್ಲ ರಜ ಯಾಕೆ?

ಸತೀಶ : ದುರ್ಗಾಷ್ಟಮಿ, ಆಯುಧಪೂಜೆ, ವಿಜಯದಶಮಿಗೆ ರಜ ಕೊಡೋಲ್ವ

ನಾನು (ಉಪೇಂದ್ರ ಅಲ್ಲ): ಆಯುಧಪೂಜೆ, ವಿಜಯದಶಮಿಗೆ ರಜ ಕೊಡ್ತಾರೆ, ಆದರೆ ದುರ್ಗಾಷ್ಟಮಿ ಯಾಕೆ?

ಸತೀಶ : ದುರ್ಗಾಷ್ಟಮಿಗೂ ಕೊಡಬೇಕಪ್ಪ..

ನಾನು (ಉಪೇಂದ್ರ ಅಲ್ಲ): ಅದು "ಆಪ್ತಮಿತ್ರ" ದಲ್ಲಿ ಮಾತ್ರ 
ಕೊಡೋದು..

ಸತೀಶ :ಯಾಕೋ ಆ ಚಿತ್ರದಲ್ಲಿ ಮಾತ್ರ ಕೊಡೋದು 

ನಾನು (ಉಪೇಂದ್ರ ಅಲ್ಲ): ಯಾಕಂದ್ರೆ ನಾಗವಲ್ಲಿ ವಿಜಯನ ಸಾಯಿಸಬೇಕಲ್ಲ ಅದಕ್ಕೆರಜ ಬೇಡವ.. :-)

ಇಬ್ಬರೂ : ನಿನ್ನಂಥ ಕ್ರಾಕು ಇಲ್ಲ ನನ್ನಂಥ ಲೂಸು ಇಲ್ಲ 

ಇಬ್ಬರು ಹೊಟ್ಟೆ ತುಂಬಾ ನಕ್ಕು ಜಂಗಮ ಗಂಟೆಯನ್ನು ಇಟ್ಟೆವು.

ನೇನ್ರಾ ...... ನಾಗವಲ್ಲಿ.....ದುರ್ಗಾಷ್ಟಮಿ ಹಬ್ಬದ ಶುಭಾಶಯಗಳು!!!!

1 comment:

  1. ha ha ha Vijaya rajendra bahadur na hidiyoke raja beke beku!!

    ReplyDelete