Thursday, June 9, 2011

ನಾಗವೇಣಿ-ದಿನಮಣಿ ದಂಪತಿಗಳಿಗೆ ವಿವಾಹ ಮಹೋತ್ಸವದ ಶುಭಾಶಯಗಳು

ಸತ್ರಾರ್ಜಿತ  : ಸೂರ್ಯ ಭಗವಾನ್ ನನ್ನ ತಪಸ್ಸಿಗೆ ಮೆಚ್ಚಿ ನೀನು ಶ್ಯಮಂತಕ  
                    ಮಣಿ ಕೊಟ್ಟೆ ಆದ್ರೆ

ಸೂರ್ಯ      : ಯಾಕೆ ಏನು ಆಯಿತು ಭಕ್ತ

ಸತ್ರಾರ್ಜಿತ  :ನೀನು ಕೊಟ್ಟ ಮಣಿ ಒಂದು ಜೀವತ ಅವಧಿಯಲ್ಲಿ ಮಾತ್ರ ಸಿಗುತ್ತದೆ

                   ಆದ್ರೆ,  ಕೋರವಂಗಲ ಸಂಸ್ಥಾನದ  ಪುತ್ರಿ ನಾಗವೇಣಿ ಉರುಫ್ 
                   ಪುಟ್ಟಿಗೆ ನೀನು ತುಂಬಾ ದೊಡ್ಡ ಉಡುಗೊರೆ ಕೊಟ್ಟಿದೀಯ

ಸೂರ್ಯ    :  ಹಂಗ,..ಆಕೆಯ ತಪಸ್ಸಿಗೆ ಮೆಚ್ಚಿ ಬರಿ ಮಣಿ ಕೊಟ್ಟರೆ ಸಾಲದು
                  ದಿನವು ಮಣಿ ಸಿಗಬೇಕು ಅಂತ "ದಿನಮಣಿ" ಯನ್ನೇ ಕೊಟ್ಟಿದ್ದೇನೆ
                  ಇಂದು ಅವರ ವಿವಾಹ ಮಹೋತ್ಸವ, ಅವರಿಗೆ ಶುಭ ಕೋರೋಣ..
                  ನಿನಗೆ ಇನ್ನು ಉತ್ತಮ "ಮಣಿ" ಯನ್ನು (Money) ಕೊಡುತ್ತೇನೆ.

ಸಮಸ್ತ ಕುಟುಂಬದಿಂದ ನಾಗವೇಣಿ-ದಿನಮಣಿ ದಂಪತಿಗಳಿಗೆ ವಿವಾಹ ಮಹೋತ್ಸವದ ಶುಭಾಶಯಗಳು

No comments:

Post a Comment