tag:blogger.com,1999:blog-1691932182645562883.post4902626908373154001..comments2023-08-06T19:38:20.821+05:30Comments on Point Pancharangi: ಕನ್ನಡನಾಡಿನ ರನ್ನದ ರತುನ-ಶತಮಾನದ ಅಜ್ಜಯ್ಯ ಪ್ರೊ.ಜಿ.ವಿSrikanth Manjunathhttp://www.blogger.com/profile/04152086368173454221noreply@blogger.comBlogger4125tag:blogger.com,1999:blog-1691932182645562883.post-87245672112461044702012-08-30T08:56:52.732+05:302012-08-30T08:56:52.732+05:30ಚಿಕ್ಕಪ್ಪ..ನೂರು ವಸಂತಗಳನ್ನು ಕಂಡ ಮಾನವ ಜೀವಿ ಸುಮ್ಮನೆ ಕಳ...ಚಿಕ್ಕಪ್ಪ..ನೂರು ವಸಂತಗಳನ್ನು ಕಂಡ ಮಾನವ ಜೀವಿ ಸುಮ್ಮನೆ ಕಳೆದಿರುವುದಿಲ್ಲ...ಅದಕ್ಕೆ ಉದಾಹರಣೆ ಅವರ ಜೀವನ ಸಾಪಲ್ಯ...ಚಟುವಟಿಕೆ ಮೊದಲ ಹೆಜ್ಜೆ...ಧನ್ಯವಾದಗಳು...Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-25545321698187600812012-08-30T08:55:26.286+05:302012-08-30T08:55:26.286+05:30ಬದರಿ ಸರ್..ನನ್ನ ಬ್ಲಾಗ್ ಲೋಕ ಧನ್ಯವಾಯಿತು..ಇಂತಹ ಮಹನೀಯರ ...ಬದರಿ ಸರ್..ನನ್ನ ಬ್ಲಾಗ್ ಲೋಕ ಧನ್ಯವಾಯಿತು..ಇಂತಹ ಮಹನೀಯರ ಅಮೃತ ಘಳಿಗೆಯ ಬಗ್ಗೆ ಬರೆದಿದ್ದು..ಹೌದು ಅವರ ಜೀವನ ಶೈಲಿ, ನಿರ್ವಹಣೆ..ಇದರಿಂದ ಕಲಿಯುವುದು ಬೇಕಾದಷ್ಟಿದೆ...ಅವರು ನಡೆದ ಮಾರ್ಗ ನಮಗೆ ರಾಜ ಮಾರ್ಗ...ಧನ್ಯ್ವವಾದಗಳು ನಿಮಗೆ..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1691932182645562883.post-58894704442677643762012-08-24T11:14:32.948+05:302012-08-24T11:14:32.948+05:30ಆತ್ಮೀಯ ಶ್ರೀಕಾಂತ್,
ನೂರು ಸಂವತ್ಸರಗಳನ್ನ...ಆತ್ಮೀಯ ಶ್ರೀಕಾಂತ್, <br /> ನೂರು ಸಂವತ್ಸರಗಳನ್ನು ಗೆದ್ದ ಶ್ರೀ ಜಿ ವಿ ಯವರ ಬಗೆಗಿನ ಲೇಖನ ಚನ್ನಾಗಿದೆ. ಈ ಸಂದರ್ಭದಲ್ಲಿ ಎ ಏನ್ ಮೂರ್ತಿರಾಯರು ಶತಮಾನ ಪೂರೈಸಿದ ಸಂದರ್ಭದಲ್ಲಿ ಆಕಾಶವಾಣಿ ಹಾಸನ ಏರ್ಪಡಿಸಿದ್ದ ಸಂಭಾಷಣೆ ಕಾರ್ಯಕ್ರಮದಲ್ಲಿ ನನ್ನನ್ನು ಆಹ್ವಾನಿಸಿದ್ದರು. ಸುಮಾರು ಇಪ್ಪತ್ತು ಆಹ್ವಾನಿತರ ಪ್ರಶ್ನೆಗಳಿಗೆ ಎ ಏನ್ ಮೂರ್ತಿ ರಾಯರು ಉತ್ತರಿಸುತ್ತಿದ್ದರು . ಅಲ್ಲಿ ನಡೆದ ಸಂಭಾಷಣೆಯ ತುಣುಕು.<br /> ಪ್ರ. ನೀವು ಒಂದು ನೂರು ವಸಂತಗಳನ್ನು ಪೂರೈಸಿದ್ದಿರ, ನಿಮಗೆ ಹೇಗೆ ಅನಿಸುತ್ತದೆ?<br /> ಉ. ಅನಿಸುವುದೇನು? ಕೇವಲ ನೂರು ಮಾತ್ರ ಅನಿಸುತ್ತಿದೆ.<br /> ಪ್ರ. ಹಾಗಾದರೆ ನೂರು ಕಡಿಮೆಯೇ?<br /> ಉ. ಜಾಸ್ತಿಯೇ?<br /> ಪ್ರ. ಅಲ್ಲಾ......ನೂರು ವರ್ಷ ಬದುಕುವುದು ಅಂದರೆ.....<br /> ಉ . ನೂರುವರ್ಷ ಬದುಕುವುದಕ್ಕಿಂತ ಹೇಗೆ ನೂರು ವರ್ಷ ಬದುಕಿದ ಎನ್ನುವುದು ಬಹಳ ಮುಖ್ಯವಾಗುತ್ತದೆ. ಮಾಡಬೇಕಾದ ಕೆಲಸ ತುಂಬಾ ಇದ್ದಾಗ ನೂರು ವರ್ಷದ ಕಾಲ ಕಡಿಮೆಯಾಗುತ್ತದೆ.<br /> ಎ ಏನ್ ಮೂರ್ತಿರಾಯರ ಆ ಜೀವನ ಪ್ರೇಮ ಮತ್ತು ಶ್ರದ್ಧೆ ಎಂತಹ ನಿರಾಶಾವಾದಿಗಳನ್ನು ಹೊಸ ಹುರುಪಿನಲ್ಲಿ ಇಡಬಹುದು. ನಿನ್ನ ಲೇಖನ ನನಗೆ ಈ ಮಾತನ್ನು ಜ್ನಾಪಿಸ್ತು. ಧನ್ಯವಾದಗಳು.Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-1691932182645562883.post-38006493103213002702012-08-23T10:58:49.704+05:302012-08-23T10:58:49.704+05:30ಪ್ರೊ. ಜಿ.ವಿ. ಆದರ್ಶಪ್ರಾಯ, ಅತ್ಯುನ್ನತ ವ್ಯಕ್ತಿತ್ವದ ದಾರ...ಪ್ರೊ. ಜಿ.ವಿ. ಆದರ್ಶಪ್ರಾಯ, ಅತ್ಯುನ್ನತ ವ್ಯಕ್ತಿತ್ವದ ದಾರ್ಶನಿಕ.<br /><br />ನಿಮ್ಮ ಈ ಬರಹ ನಮ್ಮನ್ನು ಅವರ ಬಳಿಗೆ ಇನ್ನಷ್ಟು ಕರೆದೊಯ್ಯಿತು.Badarinath Palavallihttps://www.blogger.com/profile/06134535730447920619noreply@blogger.com